ಸನಾತನ ಸ್ತೋತ್ರಗಳು ಮತ್ತು ಗ್ರಂಥಗಳು
ವಿಷ್ಣು ಸ್ತೋತ್ರಮ್
ಸನಾತನ ದೇವ

ಜನ್ಮಾಷ್ಟಮೀಮುಪಲಕ್ಷ್ಯ ಶಾಸ್ತ್ರೋಪದೇಶಾಃ

जन्माष्टमीमुपलक्ष्य शास्त्रोपदेशाः
ರಚನೆಕಾರರು: ಪಾರಂಪರಿಕ ವೀಕ್ಷಣೆಗಳು: 1
23px

ಜನ್ಮಾಷ್ಟಮೀಮುಪಲಕ್ಷ್ಯ ಶಾಸ್ತ್ರೋಪದೇಶಾಃ
ಬ್ರಹ್ಮಪುರಾಣೇ
ಅಥ ಭಾದ್ರಪದೇ ಮಾಸಿ ಕೃಷ್ಣಾಷ್ಟಮ್ಯಾಂ ಕಲೌ ಯುಗೇ.
ಅಷ್ಟಾವಿಂಶತಿಮೇ ಜಾತಃ ಕೃಷ್ಣೋಽಸೌ ದೇವಕೀಸುತಃ..

ವಿಷ್ಣುಪುರಾಣೇ
ಪ್ರಾವೃಟ್ಕಾಲೇ ಚ ನಭಸಿ ಕೃಷ್ಣಾಷ್ಟಮ್ಯಾಂ ಮಹಾನಿಶಿ
ಉತ್ಪತ್ಸ್ಯಾಮಿ ನವಮ್ಯಾನ್ತು ಪ್ರಸೂತಿಂ ತ್ವಮವಾಪ್ಮ್ಯಸಿ
ಶ್ರಾವಣೇ ವಾ ನಭಸ್ಯೇ ವಾ ರೋಹಿಣೀಸಹಿತಾಷ್ಟಮೀ
ಯದಾ ಕೃಷ್ಣೇ ನರೈರ್ಲಬ್ಧಾ ಸಾ ಜಯನ್ತೀ ಪ್ರಕೀರ್ತ್ರಿತಾ
ಅಗ್ನಿಪುರಾಣೇ
ರೋಹಿಣೀಸಹಿತಾ ಕೃಷ್ಣಾ ಮಾಸಿ ಭಾದ್ರಪದೇಽಷ್ಟಮೀ
ಸಪ್ತಮ್ಯಾಮರ್ದ್ಧರಾತ್ರಾಧಃಕಲಯಾಪಿ ಯದಾ ಭವೇತ್
ತತ್ರ ಜಾತೋ ಜಗನ್ನಾಥಃ ಕೌಸ್ತುಭೀ ಹರಿರೀಶ್ವರಃ
ತಮೇವೋಪವಸೇತ್ ಕಾಲಂ ತತ್ರ ಕುರ್ಯ್ಯಾಚ್ಚ ಜಾಗರಮ್
ಅವಿದ್ಧಾಯಾಞ್ಚ ಸರ್ಕ್ಷಾಯಾಂ ಜಾತೋ ದೇವಕೀನನ್ದನಃ
ಬ್ರಹ್ಮವೈವರ್ತ್ತೇ
ಉದಯೇ ಚಾಷ್ಟಮೀ ಕಿಞ್ಚಿನ್ನವಮೀ ಸಕಲಾ ಯದಿ
ಭವೇತ್ತು ಬುಧಸಂಯುಕ್ತಾ ಪ್ರಾಜಾಪತ್ಯರ್ಕ್ಷಸಂಯುತಾ
ಅಪಿ ವರ್ಷಶತೇನಾಪಿ ಲಭ್ಯತೇ ವಾ ನ ವಾ ವಿಭೋ
ಪದ್ಮಪುರಾಣೇ
ಪ್ರೇತಯೋನಿಗತಾನಾನ್ತು ಪ್ರೇತತ್ವಂ ನಾಶಿತನ್ತು ತೈಃ
ಯೈಃ ಕೃತಾ ಶ್ರಾವಣೇ ಮಾಸಿ ಅಷ್ಟಮೀ ರೋಹಿಣೀಯುತಾ
ಕಿಂ ಪುನರ್ಬುಧವಾರೇಣ ಸೋಮೇನಾಪಿ ವಿಶೇಷತಃ
ಕಿಂ ಪುನರ್ನವಮೀಯುಕ್ತಾ ಕುಲಕೋಟ್ಯಾಸ್ತು ಮುಕ್ತಿದಾ
ಭವಿಷ್ಯಪುರಾಣೇ
ಏಕೇನೈವೋಪವಾಸೇನ ಕೃತೇನ ಕುರುನನ್ದನ
ಸಪ್ತಜನ್ಮಕೃತಾತ್ ಪಾಪಾನ್ಮುಚ್ಯತೇ ನಾತ್ರ ಸಂಶಯಃ
ಭವಿಷ್ಯೋತ್ತರೇ
ಶ್ರಾವಣೇಽಬಹುಲೇ ಪಕ್ಷೇ ಕೃಷ್ಣಜನ್ಮಾಷ್ಟಮೀವ್ರತಮ್
ನ ಕರೋತಿ ನರೋ ಯಸ್ತು ಸ ಭವೇತ್ ಕ್ರೂರರಾಕ್ಷಸಃ
ವರ್ಷೇ ವರ್ಷೇ ಚ ಯಾ ನಾರೀ ಕೃಷ್ಣಜನ್ಮಾಷ್ಟಮೀವ್ರತಮ್
ನ ಕರೋತಿ ಮಹಾಕ್ರೂರಾ ವ್ಯಾಲೀ ಭವತಿ ಕಾನನೇ
ಭವಿಷ್ಯಪುರಾಣೇ
ಪಾರ್ಥ ತದ್ದಿವಸೇ ಪ್ರಾಪ್ತೇ ದನ್ತಧಾವನಪೂರ್ವ್ವಕಮ
ಉಪವಾಸಸ್ಯ ನಿಯಮಂ ಗೃಹ್ಣೀಯಾದ್ಭಕ್ತಿಭಾವತಃ
ವಾಸುದೇವಂ ಸಮುದ್ದಿಶ್ಯ ಸರ್ವ್ವಪಾಪಪ್ರಶಾನ್ತಯೇ
ಉಪವಾಸಂ ಕರಿಷ್ಯಾಮಿ ಕೃಷ್ಣಾಷ್ಟಮ್ಯಾಂ ನಭಸ್ಯಹಮ
ಅದ್ಯ ಕೃಷ್ಣಾಷ್ಟರ್ಮಾಂ ದೇವೀಂ ನಭಶ್ಚನ್ದ್ರಸರೋಹಿಣೀಮ್
ಅರ್ಚ್ಚಯಿತ್ವೋಪವಾಸೇನ ಭೋಕ್ಷ್ಯೇಽಹಮಪರೇಽಹನಿ
ಏನಸೋ ಮೋಕ್ಷಕಾಮೋಽಸ್ಮಿ ಯದ್ಗೋವಿನ್ದ ತ್ರಿಯೋನಿಜಮ್
ತನ್ಮೇ ಮುಞ್ಚತು ಮಾಂ ತ್ರಾಹಿ ಪತಿತಂ ಶೋಕಸಾಗರೇ
ಆಜನ್ಮಮರಣಂ ಯಾವದ್ಯನ್ಮಯಾ ದುಷ್ಕೃತಂ ಕೃತಮ್
ಗೃಹಮುಪಕ್ರಮ್ಯ .
ತನ್ಮಧ್ಯೇ ಪ್ರತಿಮಾ ಸ್ಥಾಪ್ಯಾ ಕಾಞ್ಚನಾದಿವಿನಿರ್ಮ್ಮಿತಾ .
ಪ್ರತಪ್ತಕಾಞ್ಚನಾಭಾ ಸಾ ದೇವಕೀ ಸುತಪಸ್ವಿನೀ ..

ಮಾಞ್ಚಾಪಿ ಬಾಲಕಂ ಸುಪ್ತಂ ಪ್ರಸೂತಾ ನೀರದಚ್ಛವಿಮ್ .
ವಸುದೇವೋಽಪಿ ತತ್ರೈವ ಖಡ್ಗಚರ್ಮ್ಮಧರಂ ಸ್ಥಿತಮ್ ..

ಯಶೋದಾ ಚಾಪಿ ತತ್ರೈವ ಪ್ರಸೂತವರಕನ್ಯಕಾ .
ಬಲಭದ್ರಸ್ತಥಾ ನನ್ದೋ ದಕ್ಷೋ ಗರ್ಗಶ್ಚತುರ್ಮುಖಃ ..

ಏವಂ ಸಂಪೂಜಯೇದ್ಭಕ್ತ್ಯಾ ಗನ್ಧಪುಷ್ಪಾಕ್ಷತೈಃ ಫಲೈಃ .
ಸ್ಥಣ್ಡಿಲೇ ಸ್ಥಾಪಯೇದ್ದೇವೀಂ ಸಚನ್ದ್ರಾಂ ರೋಹಿಣೀನ್ತಥಾ ..

ದೇವಕೀಂ ವಸುದೇವಞ್ಚ ಯಶೋದಾಂ ನನ್ದಮೇವ ಚ .
ಚಣ್ಡಿಕಾಂ ಬಲದೇವಞ್ಚ ಪೂಜ್ಯ ಪಾಪೈಃ ಪ್ರಮುಚ್ಯತೇ ..

ಅರ್ದ್ಧರಾತ್ರೇ ವಸೋರ್ಧಾರಾಂ ಪಾತಯೇದ್ಗುಡಸರ್ಪಿಷಾ .
ತತೋ ವರ್ದ್ಧಾಪನಂ ಷಷ್ಠೀಂ ನಾಮಾದೇಃ ಕರಣಂ ಮಮ ..

ಕರ್ತ್ತವ್ಯಂ ತತ್ಕ್ಷಣಾದ್ರಾತ್ರೌ ಪ್ರಭಾತೇ ನವಮೀದಿನೇ .
ಯಥಾ ಮಮ ತಥಾ ಕಾರ್ಯ್ಯೋ ಭಗವತ್ಯಾ ಮಹೋತ್ಸವಃ ..

ಬ್ರಾಹ್ಮಣಾನ್ ಭೋಜಯೇದ್ಭಕ್ತ್ಯಾ ತೇಭ್ಯೋ ದದ್ಯಾಚ್ಚ ದಕ್ಷಿಣಾಮ್ .
ಸುವರ್ಣಂ ಕಾಞ್ಚನಂ ಗಾಶ್ಚ ವಾಸಾಂಸಿ ಕುಸುಮಾನಿ ಚ ..

ಯದ್ಯದಿಷ್ಟತಮಂ ಲೋಕೇ ಕೃಷ್ಣೋ ಮೇ ಪ್ರೀಯತಾಮಿತಿ .
ಯಂ ದೇವಂ ದೇವಕೀ ದೇವೀ ವಸುದೇವಾದಜೀಜನತ್ ..

ಭೌಮಸ್ಯ ಬ್ರಹ್ಮಣೋ ಗುಪ್ತ್ಯೈ ತಸ್ಮೈ ಬ್ರಹ್ಮಾತ್ಮನೇ ನಮಃ .
ಸುಬ್ರಹ್ಮವಾಸುದೇವಾಯ ಗೋಬ್ರಾಹ್ಮಣಹಿತಾಯ ಚ ..

ಶಾನ್ತಿರಸ್ತು ಶಿವಞ್ಚಾಸ್ತು ಇತ್ಯುಕ್ತ್ರಾ ತಾನ್ ವಿಸರ್ಜ್ಜಯೇತ್ ..

ಏವಂ ಯಃ ಕುರುತೇ ದೇವ್ಯಾ ದೇವಕ್ಯಾ ಸುಮಹೋತ್ಸವಮ್ .
ವರ್ಷೇ ವರ್ಷೇ ಭಗವತೋ ಮದ್ಭಕ್ತ್ಯಾ ಧರ್ಮ್ಮನನ್ದನ !
ನರೋ ವಾ ಯದಿ ವಾ ನಾರೀ ಯಥೋಕ್ತಫಲಮಾಪ್ನುಯಾತ್ ..

ಪುತ್ತ್ರಸನ್ತಾನಮಾರೋಗ್ಯಧನಧಾನ್ಯರ್ದ್ಧಿಮದ್ಗೃಹಮ್ .
ಸಮ್ಪರ್ಕೇಣಾಪಿ ಯಃ ಕುರ್ಯ್ಯಾತ್ ಕಶ್ಚಿಜ್ಜನ್ಮಾಷ್ಟಮೀವ್ರತಮ್ ..

ವಿಷ್ಣುಲೋಕಮವಾಪ್ನೋತಿ ನರೋ ನಾಸ್ತ್ಯತ್ರ ಸಂಶಯಃ ..

ಪೂಜಾ ಚ ಮಧ್ಯರಾತ್ರೇ ಗಾರುಡೇ .
ಕೃಷ್ಣಾಷ್ಟಮ್ಯಾನ್ತು ರೋಹಿಣ್ಯಾಮರ್ದ್ಧರಾತ್ರೇಽರ್ಚ್ಚನಂ ಹರೇಃ ..

ವ್ರತಪಾರಣಯೋಃ ಕಾಲನಿಯಮಃ .
ಏಕದಿನೇ ಜಯನ್ತೀಲಾಭೇ ತತ್ರೈವೋಪವಾಸಃ .
ಉಭಯದಿನೇ ಚೇತ್ತದಾ ಪರದಿನೇ .
ಜಯನ್ತ್ಯಲಾಭೇ ತು ರೋಹಿಣೀಯುಕ್ತಾಷ್ಟಮ್ಯಾಮ್ .
ಉಭಯದಿನೇ ರೋಹಿಣೀಯುತಾಷ್ಟಮೀಲಾಭೇ ಪರದಿನೇ ತದಲಾಭೇ ತು ನಿಶೀಥಸಮ್ಬನ್ಧಿನ್ಯಾಮಷ್ಟಮ್ಯಾಂ ಉಭಯದಿನೇ ನಿಶೀಥಸಮ್ಬನ್ಧೇ ತದಸಮ್ಬನ್ಧೇ ವಾ ಪರದಿನೇ ಇತಿ .
ಉಪವಾಸಪರದಿನೇ ತಿಥಿನಕ್ಷತ್ರಯೋರವಸಾನೇ ಪಾರಣಮ್ .
ಯದಾ ಮಹಾನಿಶಾಯಾಃ ಪೂರ್ವ್ವಮೇಕತರಸ್ಯಾವಸಾನಮನ್ಯತರಸ್ಯ ಮಹಾನಿಶಾಯಾಂ ತದನನ್ತರಂ ವಾ ತದೈಕತರಾವಸಾನೇ ಪಾರಣಂ ಯದಾ ಮಹಾನಿಶಾಯಾಮುಭಯಸ್ಥಿತಿಸ್ತದಾ ಉತ್ಸವಾನ್ತೇ ಪಾರಣಮ್ .”
ಇತಿ ತಿಥ್ಯಾದಿತತ್ತ್ವಮ್ ..

ಹರಿಭಕ್ತಿವಿಲಾಸಮತೇ ತೂಪವಾಸಕಾಲೋ ಯಥಾ
ಜನ್ಮಾಷ್ಟಮೀ ಪೂರ್ವ್ವವಿದ್ಧಾ ನ ಕರ್ತ್ತವ್ಯಾ ಕದಾಚನ .
ಪಲವೇಧೇ ತು ವಿಪ್ರೇನ್ದ್ರ ! ಸಪ್ತಮ್ಯಾಂ ಚಾಷ್ಟಮೀಂ ತ್ಯಜೇತ್ ..

ಸುರಾಯಾ ಬಿನ್ದ್ವನಾ ಸ್ಪೃಷ್ಟಂ ಗಙ್ಗಾಮ್ಭಃಕಲಸಂ ಯಥಾ .
ವಿನಾ ಋಕ್ಷೇಣ ಕರ್ತ್ತವ್ಯಾ ನವಮೀಸಂಯುತಾಷ್ಟಮೀ ..

ಸಋಕ್ಷಾಪಿ ನ ಕರ್ತ್ತವ್ಯಾ ಸಪ್ತಮೀಸಂಯುತಾಷ್ಟಮೀ .
ತಸ್ಮಾತ್ ಸರ್ವ್ವಪ್ರಯತ್ನೇನ ತ್ಯಾಜ್ಯಮೇವಾಶುಭಂ ಬುಧೈಃ ..

ವೇಧೇ ಪುಣ್ಯಕ್ಷಯಂ ಯಾತಿ ತಮಃ ಸೂರ್ಯ್ಯೋದಯೇ ಯಥಾ .
ಯಚ್ಚ ವಹ್ನಿಪುರಾಣಾದೌ ಪ್ರೋಕ್ತಂ ವಿದ್ಧಾಷ್ಟಮೀವ್ರತಮ್ .
ಅವೈಷ್ಣವಪರಂ ತಚ್ಚ ಕೃತಂ ವಾ ದೇವಮಾಯಯಾ ..”
ಪಾರಣಕಾಲೋ ಯಥಾ,
“ಯದ್ವಾ ತಿಥ್ಯರ್ಕ್ಷಯೋರೇವ ದ್ಬಯೋರನ್ತೇ ತು ಪಾರಣಮ್ .
ಸಮರ್ಥಾನಾಮಶಕ್ತಾನಾಂ ದ್ಬಯೋರೇಕವಿಯೋಗತಃ ..

ಕೇಚಿಚ್ಚ ಭಗವಜ್ಜನ್ಮಮಹೋತ್ಸವದಿನೇ ಶುಭೇ .
ಭಕ್ತ್ಯೋತ್ಸವಾನ್ತೇ ಕುರ್ವ್ವನ್ತಿ ವೈಷ್ಣವಾ ವ್ರತಪಾರಣಮ್ ..”
ತದ್ವ್ರತಕಥಾ ಯಥಾ
“ಏಕದಾ ಶ್ರೀಕುಲಾಚಾರ್ಯ್ಯಂ ವಶಿಷ್ಠಮೃಷಿಸತ್ತಮಮ್ .
ರಾಜಾ ದಿಲೀಪಃ ಪಪ್ರಚ್ಛ ವಿನಯಾವನತಃ ಸುಧೀಃ ..

ದಿಲೀಪ ಉವಾಚ .
ಭಾದ್ರೇ ಮಾಸ್ಯಸಿತೇ ಪಕ್ಷೇ ಯಸ್ಯಾಂ ಜಾತೋ ಜನಾರ್ದ್ದನಃ .
ತತ್ಕಥಾಂ ಶ್ರೋತುಮಿಚ್ಛಾಮಿ ಕಥಯಸ್ವ ಮಹಾಮುನೇ ! ..

ಕಥಂ ವಾ ಭಗವಾನ್ ಜಾತಃ ಶಙ್ಖಚಕ್ರಗದಾಧರಃ .
ದೇವಕೀಜಠೇರೇ ವಿಷ್ಣುಃ ಕಿಂ ಕರ್ತ್ತುಂ ಕೇನ ಹೇತುನಾ ..

ವಶಿಷ್ಠ ಉವಾಚ .
ಶೃಣು ರಾಜನ್ ! ಪ್ರವಕ್ಷ್ಯಾಮಿ ಯಸ್ಮಾಜ್ಜಾತೋ ಜನಾರ್ದ್ದನಃ .
ಪೃಥಿವ್ಯಾಂ ತ್ರಿದಿವಂ ತ್ಯಕ್ತ್ರಾ ಭವತೇ ಕಥಯಾಮ್ಯಹಮ್ ..

ಪುರಾ ವಸುನ್ಧರಾ ಹ್ಯಾಸೀತ್ ಕಂಸಾರಾಘನತತ್ಪರಾ .
ಸ್ವಾಧಿಕಾರಪ್ರಮತ್ತೇನ ಕಂಸದೂತೇನ ತಾಡಿತಾ ..

ಕ್ರನ್ದನ್ತೀ ಲಜ್ಜಿತಾ ಸಾಪಿ ಯಯೌ ಘೂರ್ಣಿತಲೋಚನಾ .
ಯತ್ರ ತಿಷ್ಠತಿ ದೇವೇಶ ಉಮಾಕಾನ್ತೋ ವೃಷಧ್ವಜಃ ..

ಕಂಸೇನ ತಾಡಿತಾ ನಾಥ ! ಇತಿ ತಸ್ಮೈ ನಿವೇದಿತಮ್ .
ವಾಸ್ಪಧಾರಾಂ ಪ್ರವರ್ಷನ್ತೀಂ ವಿವರ್ಣಾಮಪಮಾನಿತಾಮ್ ..

ಕ್ರನ್ದನ್ತೀಂ ತಾಂ ಸಮಾಲೋಕ್ಯ ಕೋಪೇನ ಸ್ಫುರಿತಾಧರಃ .
ಉಮಯಾ ಸಹಿತಃ ಸರ್ವ್ವೈರ್ದ್ದೇವವೃನ್ದೈರನುದ್ರುತಃ ..

ಆಜಗಾಮ ಮಹಾದೇವೋ ವಿಧಾತುರ್ಭವನಂ ರುಷಾ .
ಗತ್ವಾ ಚೋವಾಚ ಬ್ರಹ್ಮಾಣಂ ಕಂಸಧ್ವಂಸನಿಮಿತ್ತಕಮ್ ..

ಉಪಾಯಃ ಸೃಜ್ಯತಾಂ ಬ್ರಹ್ಮನ್ ! ಭವತಾ ವಿಷ್ಣುನಾ ಸಹ .
ಐಶ್ವರಂ ತದ್ಬಚಃ ಶ್ರುತ್ವಾ ಗನ್ತುಂ ಪ್ರಾಕ್ರಾಮದಾತ್ಮಭೂಃ ..

ಕ್ಷೀರೋದೇ ಯತ್ರ ವೈಕುಣ್ಠಃ ಸುಪ್ತಃ ಸ ಭುಜಗೋಪರಿ .
ಹಂಸಪೃಷ್ಠೇ ಸಮಾರುಹ್ಯ ಹರೇರನ್ತಿಕಮಾಯಯೌ ..

ತತ್ರ ಗತ್ವಾ ಹರಿಂ ಧ್ಯಾತ್ವಾ ದೇವವೃನ್ದೈರ್ಹರಾದಿಭಿಃ .
ತುಷ್ಟಾವ ಭಗವಾನ್ ವಾಗ್ಭಿರರ್ಥ್ಯಾಭಿರ್ವ್ವಾಗ್ವಿದಾಮ್ಬರಃ ..

ನಮಃ ಕಮಲನೇತ್ರಾಯ ಹರಯೇ ಪರಮಾತ್ಮನೇ .
ಜಗತಃ ಪಾಲಯಿತ್ರೇ ಚ ಲಕ್ಷ್ಮೀಕಾನ್ತ ! ನಮೋಽಸ್ತು ತೇ ..

ನಮಃ ಕಮಲಕಿಞ್ಜಲ್ಕಪೀತನಿರ್ಮ್ಮಲವಾಸಸೇ .
ನಮಃ ಸಮಸ್ತದೇವಾನಾಮಧಿಪಾಯ ಮಹಾತ್ಮನೇ ..

ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ .
ಇತಿ ತೇಭ್ಯಃ ಸ್ತುತೀಃ ಶ್ರುತ್ವಾ ಪ್ರತ್ಯುವಾಚ ಜನಾರ್ದ್ದನಃ .
ದೇವಾ ನಮ್ರಮುಖಾಃ ಸರ್ವ್ವೇ ಭವತಾಮಾಗಮಃ ಕಥಮ್ ..

ಬ್ರಹ್ಮೋವಾಚ .
ಶೃಣು ದೇವ ! ಜಗನ್ನಾಥ ! ಯಸ್ಮಾದಸ್ಮಾಕಮಾಗಮಃ .
ಕಥಯಾಮಿ ಸುರಶ್ರೇಷ್ಠ ! ತದಹಂ ಲೋಕತಾರಣ ! ..

ಶೂಲಿದತ್ತವರೋನ್ಮತ್ತಃ ಕಂಸರಾಜೋ ದುರಾಸದಃ .
ವಾಸುಧಾ ತಾಡಿತಾ ತೇನ ಪದಾಘಾತೇನ ಮುಷ್ಟಿನಾ ..

ವರಂ ದತ್ತ್ವಾ ಪುರಾಪ್ಯುಗ್ರೋ ಮಾಯಯಾ ಸ ಪ್ರವಞ್ಚಿತಃ .
ಭಾಗಿನೇಯಂ ವಿನಾ ರಾಜನ್ ! ಶಾಸ್ತಾ ನ ಭವಿತಾ ತವ ..

ತಸ್ಮಾದ್ಗಚ್ಛ ಸ್ವಯಂ ದೇವ ! ಹನ್ತುಂ ಕಂಸಂ ದುರಾಸದಮ್ .
ದೇವಕೀಜಠರೇ ಜನ್ಮ ಲಭ ಗತ್ವಾ ಚ ಗೋಕುಲಮ್ ..

ಬ್ರಹ್ಮಣಾ ಪ್ರೇಷಿತೋ ವಿಷ್ಣುಃ ಪ್ರತ್ಯುವಾಚ ಪಶೋಃ ಪತಿಮ್ .
ಪಾರ್ವ್ವತೀಂ ದೇಹಿ ದೇವೇಶ ! ಅಬ್ದಂ ಸ್ಥಿತ್ವಾಗಮಿಷ್ಯತಿ ..

ಉಮಯಾ ರಮಯಾ ಸಾರ್ದ್ಧಂ ಶಙ್ಖಚಕ್ರಗದಾಧರಃ .
ಉದ್ದಿಶ್ಯ ಮಥುರಾಂ ಚಕ್ರೇ ಪ್ರಯಾಣಂ ಕಂಸನಾಶನಮ್ ..

ದೇವಕೀಜಠರೇ ಜನ್ಮ ಲೇಭೇ ವಿಷ್ಣುರ್ಗದಾಧರಃ .
ಯಶೋದಾಕುಕ್ಷಿಮಧ್ಯೇ ತು ಸರ್ವ್ವಾಣೀ ಮೃಗಲೋಚನಾ ..

ನವ ಮಾಂಸಾಂಶ್ಚ ವಿಶ್ರಾಮ್ಯ ಕುಕ್ಷೌ ನವದಿನಾಧಿಕಾನ್ .
ಭಾದ್ರೇ ಮಾಸ್ಯಸಿತೇ ಪಕ್ಷೇ ಅಷ್ಟಮೀಸಂಜ್ಞಯಾ ತಿಥೌ ..

ರೋಹಿಣೀತಾರಕಾಯುಕ್ತಾ ರಜನೀ ಧನಘೋರಿತಾ .
ಘೂಮಯೋನೌ ತಡಿದ್ಯುಕ್ತೇ ವಾರಿ ವರ್ಷತಿ ಸರ್ವ್ವದಾ ..

ತಸ್ಯಾಂ ಜಾತೋ ಜಗನ್ನಾಥಃ ಕಂಸಾರಿರ್ವ್ವಸುದೇವಜಃ .
ವೈರಾಟೇ ನನ್ದಪತ್ನೀ ಚ ಯಶೋದಾಜೀಜನತ್ ಸುತಾಮ್ ..

ಪುತ್ತ್ರಂ ಪದ್ಮಕರಂ ಪದ್ಮನಾಭಂ ಪದ್ಮದಲೇಕ್ಷಣಮ್ .
ರಮ್ಯಂ ಚತುರ್ಭುಜಂ ಶಾನ್ತಂ ಶಙ್ಖಚಕ್ರಗದಾಧರಮ್ ..

ತದಾ ಕ್ರನ್ದಿತುಮಾರೇಭೇ ದೃಷ್ಟ್ವಾ ಚಾನಕದುನ್ದುಭಿಃ .
ತತ್ರೈವ ವಾಣ್ಯಭೂದ್ದೈವೀ ದೇವಕೀಮಾತ್ರಗೋಚರಾ ..

ಪುತ್ತ್ರಂ ದತ್ತ್ವಾ ಯಶೋದಾಯೈ ಕನ್ಯಾಂ ತಸ್ಯಾಃ ಸಮಾನಯ .
ಕಂಸಾಸುರಭಯಾತ್ತಂ ಹಿ ಉವಾಚ ದೇವಕೀ ತದಾ ..

ವೈರಾಟಂ ಗಚ್ಛ ವಿಪ್ರೇನ್ದ್ರ ! ಸುತಂ ಪ್ರತ್ಯರ್ಪಿತುಂ ಪ್ರಭೋ ! .
ಪುತ್ತ್ರಂ ದತ್ತ್ವಾ ಯಶೋದಾಯೈ ಸುತಾಂ ತಸ್ಯಾಃ ಸಮಾನಯ ..

ತಾಂ ದೃಷ್ಟ್ವಾ ಕಂಸರಾಜೋಽಪಿ ಸಭಾಯಾಂ ನ ಹನಿಷ್ಯತಿ .
ತಸ್ಯಾ ವಚಃ ಸಮಾಕರ್ಣ್ಯ ವಸುದೇವೋಽತಿದುಃಖಿತಃ ..

ಅಙ್ಕೇ ಕುಮಾರಮಾದಾಯ ವೈರಾಟಾಭಿಮುಖಂ ಯಯೌ .
ಯಮುನಾ ಜಲಸಂಪೂರ್ಣಾ ತತ್ಪಥೇ ಮಧ್ಯವರ್ತ್ತಿನೀ ..

ಅತಿಶ್ರೋತಾ ಮಹಾವೀರ್ಯ್ಯಾ ಸುತೀಕ್ಷ್ಣೋರ್ಮ್ಮಿಭಯಾಕುಲಾ .
ತಾಂ ದೃಷ್ಟ್ವಾ ತತ್ತಟೇ ಸ್ಥಿತ್ವಾ ಯಮುನಾಮವಲೋಕಯನ್ ..

ವಸುದೇವೋಽತಿದುಃಖಾರ್ತ್ತೋ ವಿಲೋಲಚೇತನೋಽಭವತ್ .
ಕಿಂ ಕರೋಮಿ ಕ್ವ ಗಚ್ಛಾಮಿ ವಿಧಿನಾತ್ರಾಪಿ ವಞ್ಚಿತಃ ..

ಕಥಮದ್ಯ ಗಮಿಷ್ಯಾಮಿ ವೈರಾಟೇ ನನ್ದಮನ್ದಿರಮ್ .
ಹರಿಣಾ ತತ್ರ ಸಾನನ್ದಂ ಮಾಯಯಾ ವಞ್ಚಿತಃ ಪಿತಾ ..

ಕ್ಷಣಮಾತ್ರಂ ತಟೇ ಸ್ಥಿತ್ವಾ ಯಮುನಾಮಪ್ಯಲೋಕಯತ್ .
ತೇನ ದೃಷ್ಟಾ ಪುನಃ ಸಾಪಿ ಕ್ಷೀಣಾ ಜಾನುವಹಾಭವತ್ ..

ತತಃ ಸೋಽಪಿ ಪುರೋ ದೃಷ್ಟ್ವಾ ಧಾವನ್ತಂ ಖಲು ಜಮ್ಬುಕಮ್ .
ಕ್ರೋಡೇ ಕೃತ್ವಾ ಸುತಂ ಸ್ವೈರಂ ಗನ್ತುಂ ಪಾರಂ ಪ್ರಚಕ್ರಮೇ ..

ತಂ ದೃಷ್ಟ್ವಾ ಹೃಷ್ಟಚಿತ್ತನ್ತು ಭಗವಾನ್ ಯಮುನಾಜಲೇ .
ಮಾಯಾಂ ಕೃತ್ವಾ ಜಗನ್ನಾಥೋ ಹ್ಯಙ್ಕಾತ್ ಸ ಪತಿತಃ ಪಿತುಃ ..

ತಂ ಸುತಂ ಪತಿತಂ ದೃಷ್ಟ್ವಾ ಸೂರ್ಯ್ಯಜಾಜೀವನೇ ದ್ಬಿಜಃ .
ತದಾ ಕ್ರನ್ದಿತುಮಾರೇಭೇ ಭಾಲೇ ಘಾತ್ವಾ ಕರಂ ದೃಢಮ್ ..

ವಿಧಿನಾ ವೈರಿಣಾ ಹ್ಯತ್ರ ದುಃಖಿತೋಽಹಂ ಪ್ರವಞ್ಚಿತಃ .
ತ್ರಾಹಿ ಮಾಂ ಜಗತಾಂ ನಾಥ ! ಪುತ್ತ್ರಂ ದೇಹಿ ಸುರೋತ್ತಮ ! ..

ಜನಕಂ ಕ್ರನ್ದಿತಂ ದೃಷ್ಟ್ವಾ ಕಂಸಾರಿಃ ಕೃಪಯಾ ವಿಭುಃ .
ಜಲಕ್ರೀಡಾಂ ಸಮಾಚರ್ಯ್ಯ ಪಿತುರಙ್ಕೇಽವಸತ್ ಪುನಃ ..

ಪಥಾ ತೇನ ದ್ಬಿಜಶ್ರೇಷ್ಠೋ ಗತವಾನ್ನನ್ದಮನ್ದಿರಮ್ .
ಸುತಂ ದತ್ತ್ವಾ ಯಶೋದಾಯೈ ಸುತಾಂ ತಸ್ಯಾಃ ಸಮಾನಯತ್ ..

ಸುತಾಮಙ್ಕೇ ತಥಾ ಸೋಽಪಿ ಗೃಹೀತ್ವಾನಕದ್ರುನ್ದುಭಿಃ .
ನಿಜಾಗಾರಂ ಪುನಃ ಪ್ರಾಪ್ಯ ಪ್ರತ್ಯರ್ಪ್ಯ ತಾದೃಶೀಂ ಸುತಾಮ್ ..

ಪ್ರತಿಯುಜ್ಯ ಪದೇ ಲೋಹಮಾಸೀತ್ ಪೂರ್ವ್ವವದಾವೃತಃ .
ದೇವಕೀ ಚ ಪ್ರಸೂತೇತಿ ವಾರ್ತ್ತಾ ಪ್ರಾಪ್ತಾ ಸುರಾರಿಣಾ ..

ಆನೇತುಂ ಪ್ರಹಿತೋ ದೂತಃಸುತಂ ದುಹಿತರಞ್ಚ ವಾ .
ಆಗತ್ಯ ಕಂಸದೂತೋಽಸೌ ಸುತಾಂ ನೇತುಂ ಪ್ರಚಕ್ರಮೇ ..

ಬಲಾದಙ್ಕಾತ್ ಸಮಾಕೃಷ್ಯ ದೇವಕೀವಸುದೇವಯೋಃ .
ಕಂಸದೂತೋ ಗೃಹೀತ್ವಾ ತಾಂ ಕಂಸಾಯಾದರ್ಶಯತ್ ಪುನಃ ..

ದೃಷ್ಟ್ವಾ ತಾಂ ಕಂಸರಾಜೋಽಪಿ ಸಭಯೋಽಭೂದ್ದುರಾಸದಃ .
ಶುದ್ಧಕಾಞ್ಚನವರ್ಣಾಭಾಂ ಪೂರ್ಣೇನ್ದ್ವಸದೃಶಾನನಾಮ್ ..

ದೃಷ್ಟ್ವಾ ಕಂಸೋ ವಿಹಸ್ಯನ್ತೀಂ ವಿದ್ಯುತ್ಸ್ಫುರಿತಲೋಚನಾಮ್ .
ಆದಿದೇಶಾಸುರಶ್ರೇಷ್ಠೋ ವಧ ನೀತ್ವಾ ಶಿಲೋಪರಿ ..

ಆಜ್ಞಾಂ ಲಬ್ಧ್ವಾಸುರಾಸ್ತೇ ತು ನಿಷ್ಪೇಷ್ಟುಂ ತಾಂ ಪ್ರವರ್ತ್ತಿತಾಃ .
ವಿದ್ರ್ಯುದ್ರೂಪಧರಾ ಗೌರೀ ಜಗಾಮ ಶಙ್ಕರಾನ್ತಿಕಮ್ ..

ಅನ್ತರೀಕ್ಷೇ ಕ್ಷಣಂ ಸ್ಥಿತ್ವಾ ಕಂಸಂ ಪ್ರೋವಾಚ ಶಙ್ಕರೀ .
ತ್ವಾಂ ಹನ್ತುಂ ಗೋಕುಲೇ ಜಾತಃ ಪೂರ್ವ್ವಶತ್ರುರ್ನ ಸಂಶಯಃ ..

ತತ್ರಾತಿಷ್ಠಜ್ಜಗನ್ನಾಥಃ ಕಂಸಾರಿಃ ಸುರಕೃತ್ಯಕೃತ್ .
ಕ್ರೀಡಿತ್ವಾ ಬಾಲಭಾವೇನ ಕಂಸಧ್ವಂಸೇ ಮನೋ ದಧೌ ..

ಪ್ರಾಪ್ತಿಮಾತ್ರೇಣ ತಂ ಕಂಸಂ ಜಘಾನ ಜಗದೀಶ್ವರಃ .
ಏತತ್ತೇ ಕಥಿತಂ ರಾಜನ್ ! ಕೃಷ್ಣಜನ್ಮಾಷ್ಟಮೀವ್ರತಮ್ ..

ಯ ಇದಂ ಕುರುತೇ ರಾಜನ್ ! ಯಾ ಚ ನಾರೀ ಹರೇರ್ವ್ರತಮ್ .
ಪ್ರಾಪ್ನೋತ್ಯೈಶ್ವರ್ಯ್ಯಮತುಲಮಿಹ ಲೋಕೇ ಯಥೇಪ್ಸಿತಮ್ ..

ಅನ್ತಕಾಲೇ ಹರೇಃ ಸ್ಥಾನಂ ದುರ್ಲ್ಲಭಞ್ಚ ಗಮಿಷ್ಯತಿ .
ಏಕೇನೈವೋಪವಾಸೇನ ಕೃತೇನ ಕುರುನನ್ದನ ! ..

ಸಪ್ತಜನ್ಮಕೃತಾತ್ ಪಾಪಾನ್ಮುಚ್ಯತೇ ನಾತ್ರ ಸಂಶಯಃ .
ವತ್ಸರದ್ವಾದಶೇ ಚೈವ ಯತ್ ಪುಣ್ಯಂ ಸಮುಪಾರ್ಜ್ಜಿತಮ್ ..

ವಿಫಲಂ ತದ್ಭವೇತ್ ಸರ್ವ್ವಂ ಪುರಾ ವ್ಯಾಸೇನ ಭಾಷಿತಮ್ .
ನ ದ್ರಷ್ಟವ್ಯಂ ಸುಖಂ ತೇಷಾಂ ನರಾಣಾಂ ನ ಚ ಯೋಷಿತಾಮ್ ..

ಜಯನ್ತೀ ನ ಕೃತಾ ಯೈಸ್ತು ಜಾಗರಾದಿಸಮನ್ವಿತಾ .
ಶ್ವಾನಶ್ಚೈತೇ ತು ವಿಜ್ಞೇಯಾ ಜಯನ್ತೀವಿಮುಖಾ ನರಾಃ ..

ಯೋಷಿತಶ್ಚ ನ ಸನ್ದೇಹಃ ಸತ್ಯೋಕ್ತಂ ತವ ಸುವ್ರತೇ ..

ಜಪ ಎಣಿಕೆ: 0/108
प्रतिलिपि (Copy) भयो!